ನಿರ್ದೇಶಕ ರಾಘವ್ ಒಂದು ಹಂತದ ವರೆಗೆ ಒಂದಷ್ಟು ಕುತೂಹಲ ಹುಟ್ಟಿಸುತ್ತಾ ಹೋಗುತ್ತಾರೆ. ಕನ್ನಡದ ಮಟ್ಟಿಗೆ ಬಹುಶಃ ಇದು ಮೊದಲ ಹಾಗೂ ಕೊನೆಯ ಪ್ರಯತ್ನ!
ಮತ್ತೆ ಮುಂಗಾರು ಎಂದರೆ ಮುಂಗಾರು ಮಳೆಯ ಎರಡನೇ ಭಾಗವಾ ಎಂಬ ಅನುಮಾನದಿಂದ ಚಿತ್ರಮಂದಿರಕ್ಕೆ ಹೋದರೆ ನಿಮಗೆ ಅಲ್ಲಿ ಆಶ್ಚರ್ಯ ಮತ್ತು ಆಘಾತ ಕಾದಿದೆ. ಇಲ್ಲಿ ಮಳೆಯ ಹ್ಯಾಂಗೋವರ್ ಇದ್ದರೂ ಕತೆಯ ಎಳೆ ಮತ್ತು ಅದರ ಒಳ ಮರ್ಮ ನಿಮ್ಮನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಒಬ್ಬ ನಿರ್ದೇಶಕ ಈ ಹಂತದಲ್ಲೂ ಯೋಚಿಸಬಹುದಾ ಎಂಬ ಯೋಚನೆ ಮಾಡುವಂತೆ ಸಿನಿಮಾ ಮಾಡಿದ್ದಾರೆ ದ್ವಾರ್ಕಿ.
Manohar. R.(Manu),
chitrataramanu@gmail.com
Photo Journalist
M: 9845549026
: 9844904440